ಧ್ವನಿ ಶೋಧನೆ:

Sunday, October 1, 2017

126.ಮಹಾಚೇತನ ಯೇಸುಕ್ರಿಸ್ತ

ದಿನಾಂಕ 27/05/2017 ರಂದು ಮಂಗಳೂರಿನಲ್ಲಿ ಮುಳಿಯ ಕೇಶವಯ್ಯನವರು ಬರೆದಿರುವ ಮಹಾಚೇತನ ಏಸುಮಹಾತ್ಮೆ ಎಂಬ ಪ್ರಸಂಗ ಪುಸ್ತಕ ಬಿಡುಗಡೆಯ ಅಂಗವಾಗಿ ನಡೆದ ಅದೇ ಕೃತಿಯ ತಾಳಮದ್ದಳೆ.

ಸಂಯೋಜನೆ ಮುಳಿಯ ರಘುರಾಮ ಭಟ್

ಭಾಗವತಿಕೆ: ಪುತ್ತೂರು ರಮೇಶ್ ಭಟ್
ಮದ್ದಳೆ: ಕೃಷ್ಣಪ್ರಕಾಶ್ ಉಳಿತ್ತಾಯ
ಚೆಂಡೆ: ರಾಮ್ ಪ್ರಸಾದ್ ವಧ್ವ

ಸೈತಾನ್: ವಿಟ್ಲ ಶಂಭು ಶರ್ಮ
ಏಸು: ರಾಧಾಕೃಷ್ಣ ಕಲ್ಚಾರ
ಜೋಸೆಫ್: ಸೀತಾರಾಮ್ ಭಟ್ ಸೇರಾಜೆ
ಮೆಸ್ಸಾಯ: ಪಶುಪತಿ ಶಾಸ್ತ್ರಿ
ಮರಿಯ: ಸುಧಾಕರ ಜೈನ
ಹೆರೋಧ: ಎಸ್ ಎನ್ ಪಂಜಾಜೆ
ಪಿಲಾತ: ರಮಾನಂದ ನೆಲ್ಲಿತ್ತಾಯ
ಹರಿಸಾಯ: ರಘುಮುಳಿಯ, ಪಂಜಾಜೆ
ಜೋಯಿಸ: ಮಾಸ್ಟರ್ ಅನುರಾಗ ಮುಳಿಯ


ರೆಕಾರ್ಡಿಂಗ್ : ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

http://www.mediafire.com/file/1a4ylh3463w4zq0/Mahachethana_Thalamaddale.mp3

No comments:

Post a Comment