ಧ್ವನಿ ಶೋಧನೆ:

Saturday, July 30, 2016

ಯಕ್ಷಸಂಗಮ ಮೂಡಬಿದ್ರೆ ಪೂರ್ತಿರಾತ್ರೆಯ ತಾಳಮದ್ದಳೆ ಜುಲಾಯಿ ೨೩ ೨೦೧೬ ( ಭರತಾಗಮನ - ರಾವಣ ವಧೆ - ಶ್ರೀಕೃಷ್ಣ ಸಂಧಾನ - ಜಾಬಾಲಿ-ನಂದಿನಿ)


ಕೃತಜ್ಞತೆ: ಶಾಂತಾರಾಮ ಕುಡ್ವ ಮತ್ತು ಯಕ್ಷಸಂಗಮದ ಇತರ ಎಲ್ಲಾ ಸಹೃದಯಿ ಸದಸ್ಯರಿಗೆ.

ಯಕ್ಷಸಂಗಮ ಮೂಡಬಿದಿರೆ ಪೂರ್ಣ ರಾತ್ರಿಯ ತಾಳಮದ್ದಳೆ ಜುಲಾಯಿ ೨೩ ೨೦೧೬

ಪ್ರಸಂಗ೧: ಭರತಾಗಮನ ಪಾದುಕಾ ಪ್ರದಾನ
ಭಾಗವತಿಕೆ: ಪಟ್ಲ ಸತೀಶ್ ಶೆಟ್ಟಿ , ರವಿಚಂದ್ರ ಕನ್ನಡಿಕಟ್ಟೆ
ಮದ್ದಳೆ:  ಕೃಷ್ಣಪ್ರಕಾಶ್ ಉಳಿತ್ತಾಯ
ಚೆಂಡೆ:  ದೇವಾನಂದ ಭಟ್

ಶ್ರೀರಾಮ: ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರು
ಭರತ: ಸುಣ್ಣಂಬಳ ವಿಶ್ವೇಶ್ವರ ಭಟ್ಟ
ವಸಿಷ್ಠ : ವಿದ್ವಾನ್ ವಿನಾಯಕ ಭಟ್ಟ್  ಗಾಳಿಮನೆ
ಲಕ್ಷ್ಮಣ: ಸುನೀಲ್ ಕುಮಾರ್ ಹೊಲಾಡು
Download/Listen Bharatagamana Yakshagana Talamaddale




ಪ್ರಸಂಗ ೨ : ರಾವಣ ವಧೆ
ಭಾಗವತಿಕೆ: ರವಿಚಂದ್ರ ಕನ್ನಡಿಕಟ್ಟೆ
ಚೆಂಡೆ-ಮದ್ದಳೆ: ಅಡೂರು ಗಣೇಶ್ ರಾವ್ , ಚೈತನ್ಯ ಕೃಷ್ಣ ಪದ್ಯಾಣ
ರಾವಣನಾಗಿ ವಿಟ್ಲ ಶಂಭು ಶರ್ಮ
ರಾವಣದೂತನಾಗಿ ಸೀತಾರಾಮ ಕುಮಾರ ಕಟೀಲು
ಶ್ರೀರಾಮ: ಪ್ರೊ| ಎಂ.ಎಲ್ . ಸಾಮಗರು
ಮಾತಲಿಯಾಗಿ ರಜನೀಶ ಹೊಳ್ಳರು
Download/Listen RavanaVadhe Yakshagana Talamaddale













ಪ್ರಸಂಗ ೩: ಶ್ರೀಕೃಷ್ಣ ಸಂಧಾನ
ಭಾಗವತಿಕೆ: ಪುತ್ತಿಗೆ ರಘುರಾಮ ಹೊಳ್ಳ
ಚೆಂಡೆ-ಮದ್ದಳೆ: ಪದ್ಯಾಣ ಶಂಕರನಾರಾಯಣ ಭಟ್, ಅಡೂರು ಗಣೇಶ್ ರಾವ್ , ಚೈತನ್ಯ ಕೃಷ್ಣ

ಕೌರವ: ಉಜಿರೆ ಅಶೋಕ್ ಭಟ್
 ಶ್ರೀಕೃಷ್ಣನಾಗಿ  ಡಾ.ಪ್ರಭಾಕರ ಜೋಷಿ
ವಿದುರ: ಗಣೇಶಶೆಟ್ಟಿ ಕನ್ನಡಿಕಟ್ಟೆ
Download/Listen Shreekrishna Sandhana Yakshagana Talamaddale



ಪ್ರಸಂಗ೪: ಜಾಬಾಲಿ-ನಂದಿನಿ
ಭಾಗವತಿಕೆ: ಪ್ರಸಾದ ಬಲಿಪ
ಪದ್ಯಾಣ ಶಂಕರನಾರಾಯಣ ಭಟ್
ಚೈತನ್ಯ ಪದ್ಯಾಣ

ಜಾಬಾಲಿಯಾಗಿ : ವಾಸುದೇವ ರಂಗಾಭಟ್
ನಂದಿನಿ: ಪೆರ್ಮುದೆ ಜಯಪ್ರಕಾಶ ಶೆಟ್ಟಿ
Download/Listen Jabali NandiniYakshagana Talamaddale


ಸಂಯೋಜನೆ: ಎಂ.ಶಾಂತರಾಮ ಕುಡ್ವ, ಯಕ್ಷಸಂಗಮ ಮೂಡಬಿದ್ರೆ

-----------------------------------


  
ಯಕ್ಷಸಂಗಮ ಮೂಡಬಿದಿರೆ ಇದರ  17ನೇ ವರ್ಷದ ಮಹೋನ್ನತ ತಾಳಮದ್ದಳೆ ಕೂಟ

 23.7.2016 ರಂದು
ಸ್ಥಳ : ಮೂಡಬಿದಿರೆ ಸಮಾಜ ಮಂದಿರ
ಸಮಯ : ರಾತ್ರಿ 9 ರಿಂದ


ವಿಶಿಷ್ಟ ರೀತಿಯ ಸಂಯೋಜನೆಯಲ್ಲಿ

ಯುಗ್ಮ ಸಂವಾದ

ಪಾರ್ತಿಸುಬ್ಬ ವಿರಚಿತ
( ರಾಮ × ಭರತ ×ವಸಿಷ್ಟ × ಲಕ್ಷ್ಮಣ )

ಕಾಸರಗೋಡು ಸುಬ್ರಾಯ ಪಂಡಿತ ವಿರಚಿತ
( ರಾಮ × ರಾವಣ ×ಮಾತಲಿ × ರಾವಣ ದೂತ )

ದೇವೀದಾಸ ವಿರಚಿತ
( ಕೃಷ್ಣ  × ಕೌರವ  ×ವಿದುರ )

ಡಾ|| ಶಿಮಂತೂರು ನಾರಾಯಣ ಶೆಟ್ಟಿ ವಿರಚಿತ
( ಜಾಬಾಲಿ  ×ನಂದಿನಿ )

ಹಿಮ್ಮೇಳದಲ್ಲಿ :

ಪುತ್ತಿಗೆರಘುರಾಮ ಹೊಳ್ಳ, ಪ್ರಸಾದ ಬಲಿಪ, ಪಟ್ಲ ಸತೀಶ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ
ಪದ್ಯಾಣ ಶಂಕರನಾರಾಯಣ ಭಟ್, ಚೈತನ್ಯ ಕೃಷ್ಣ ) ಕೃಷ್ಣ ಪ್ರಕಾಶ ಉಳಿತ್ತಾಯ, ದೇವಾನಂದ ಭಟ್ ಮಿಜಾರು

ಚಕ್ರತಾಳ : ರಾಜೇಂದ್ರ ಕೃಷ್ಣ


 ಹದಿನಾಲ್ಕು ವರ್ಷ ವನವಾಸಿಯಾದ ರಾಮನಿಗೆ ತನ್ನ ತಮ್ಮನಾದ ಭರತ ರಾಮನಿರುವ ಕಾಡಿಗೆ  ಬಂದು ಊರಿಗೆ ಮರಳುವಂತೆ ವಿಧವಿಧವಾಗಿ ಬೇಡಿಕೊಂಡಾಗ, ಸರ್ಮಥವಾದ ಕಾರಣವನ್ನು ಕೊಡುತ್ತಾ ನಾಡಿಗೆ ಬರಲೊಲ್ಲದೇ ಪಾದುಕೆಯನ್ನು ನೀಡಿ ಭರತನನ್ನು ಹರಸುವ

ಶ್ರೀರಾಮನಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರು

ಮಾತೆಯ ಮಾತಿಗಿಂತ ಅಣ್ಣನ ಪ್ರೀತಿಯೇ ಹಿರಿದೆಂದು ಚಿತ್ರಿಸುತ್ತಾ,  ಅಣ್ಣನನ್ನು ಮರಳಿ ಅಯೋಧ್ಯೆಗೆ ಕರೆತರಬೇಕೆಂದು ನಿಶ್ಚಯಿಸಿ ಬಗೆ ಬಗೆಯಿಂದ ರಾಮನ ಮನವೊಲಿಕೆಗೆ ಯತ್ನಿಸಿ, ಕೊನೆಗೆ ರಾಮನಿಲ್ಲದ ರಾಜ್ಯದಲ್ಲಿ ರಾಮನ ಆಳ್ವಿಕೆ ಬಯಸುವ ಜನರಿಗಾಗಿ್ ರಾಮನ ಪಾದುಕೆಯನ್ನೇ ಪಡೆದು ಬರುವ

ಭರತನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟ

   ಅಯೋಧ್ಯೆಯಲ್ಲಿ ಭರತನಿಲ್ಲದ ವೇಳೆಯಲ್ಲಿ ನಡೆದಿರಬಹುದಾದ ಘಟನೆಗೆ ಪ್ರತ್ಯಕ್ಷ ದರ್ಶಿಗಳಾಗಿಯೂ ಸಹ, ಸ್ಥಿತಪ್ರಜ್ಜರಾಗಿದ್ದು ತಮ್ಮ ಕರ್ತವ್ಯದಂತೆ ಭರತನನ್ನು ಕರೆಸಿ ಪಟ್ಟವೇರುವಂತೆ ಹೇಳಿ, ಹಾಗೂ ವಿಷಯವರಿತ ಭರತ ಕೋಪಗೊಂಡಾಗ ಅವನಿಗೆ ತಿಳಿಯಾಗಿ ಧರ್ಮಸೂಕ್ಷ್ಮದ ಬಗ್ಗೆ ತಿಳಿಸುವ

ಗುರು ವಸಿಷ್ಠರಾಗಿ ವಿದ್ವಾನ್ ವಿನಾಯಕ ಭಟ್ಟ್  ಗಾಳಿಮನೆ

ಅಣ್ಣನ ಪಡಿನೆರಳಾಗಿ , ಶ್ರೀರಾಮನ ಸೇವೆ ಮಾಡಲು ವನವಾಸ ದೀಕ್ಷೆಯನ್ನು ಸ್ವ ಇಚ್ಛೆಯಿಂದ ಕೈಗೊಂಡು , ಸೇನಾಸಹಿತನಾಗಿ , ಶ್ರೀರಾಮನನ್ನು ಅಯೋಧ್ಯೆಗೆ ಕರೆತರಲು ಬರುತ್ತಿರುವ ಭರತನನ್ನು ಕಂಡು ಪನ್ನಗನಂತೆ ಭುಸುಗುಡುವ , ಸುಮ್ಮನಿರು ತಮ್ಮ ಎಂದು ಶ್ರೀರಾಮನ ನುಡಿಗೆ ಸುಮ್ಮನಾಗುವ

ಭಾತೃಪ್ರೇಮಿ ಲಕ್ಷ್ಮಣನಾಗಿ ಸುನೀಲ್ ಕುಮಾರ್ ಹೊಲಾಡು

ರಾಮನ ಹೆಂಡತಿಯನ್ನು ಕದ್ದು ತಂದು ಅಶೋಕವನದಲ್ಲಿ ಇರಿಸಿ, ರಾಮನೊಂದಿಗೆ ಯುದ್ದದೊಂದಿಗೆ ಸರ್ವವನ್ನು ಕಳೆದಕೊಂಡು ಅಂತಿಮ ಯುದ್ದದಲ್ಲಿ ತನ್ನ ಅಂತರಂಗದ ನಿಲುವೇನು ಎಂಬುವುದನ್ನು ಚಿತ್ರಿಸುವ , ಪುಂಡರೀಕಾಂಬಕನ ಕಾಣುವ

ರಾವಣನಾಗಿ ವಿಟ್ಲ ಶಂಭು ಶರ್ಮ

ಗೂಢ ಬ್ರಹ್ಮನಲಿ ಹಗೆ ಮಾಡಿ ಕೆಡದಿರು  ಎಂಬಿತ್ಯಾದಿ ಪದ್ಯಗಳಿಗೆ ರಾವಣನ ಮುಂದೆ ರಾವಣ ದೂತನಾಗಿ, ಪ್ರೇಕ್ಷಕರಿಗೂ ಹಾಸ್ಯರಸದ ಅನುಭವ ನೀಡುತ್ತಾ, ನಗುವಿನ ಕಚಗುಳಿ ಇಡುವ

ರಾವಣದೂತನಾಗಿ ಸೀತಾರಾಮ ಕುಮಾರ ಕಟೀಲು

ರಾವಣನನ್ನು ನಿಗ್ರಹಿಸುವ ರಾಮನಾಗಿ ಆತ್ಮಾನಂ ಮಾನುಷಂ ಮನ್ಯೆ ಎಂಬ ತನ್ನ ನಿಲುವಿಗೂ ಹಾಗೂ ರಾವಣನ ವರಕ್ಕೂ ಭಂಗಬಾರದಂತೆ ನಡೆ, ನುಡಿಯಿಂದ ನಡೆದುಕೊಂಡು, ಸತಿಗಾಗಿ , ಸೂರ್ಯವಂಶದ ಸುತನಾಗಿ ಸರ್ಮಥಿಸಿಕೊಳ್ಳುತ್ತಾ ಕೋದಂಡರಾಮನಾಗಿ ಕಾಣಿಸಿಕೊಳ್ಳವವರು

ಪ್ರೊ| ಎಂ.ಎಲ್ . ಸಾಮಗರು

ದೇವಲೋಕದ ಸುರೇಂದ್ರನ ರಥದೊಂದಿಗೆ ಬಂದು ರಾಮರಾವಣರ ಯುದ್ದದಲ್ಲಿ ರಾಮನಿಗೆ ಸಹಾಯಕನಾಗುತ್ತಾ, ದೇವತೆಗಳು ಕೂಡ ಯುದ್ದಕ್ಕೆ ಸಹಾಯಕರಾಗಬೇಕಾಗಿರುವುದಕ್ಕೆ ಸರ್ಮಥವಾದ ಕಾರಣವನ್ನು ಕೊಡುತ್ತಾ ರಾಮನಿಗೆ ಸಾರಥಿಯಾಗುವ

ಮಾತಲಿಯಾಗಿ ರಜನೀಶ ಹೊಳ್ಳ

ಸಮರ ಬಯಸುವ ಕೌರವ,  ಸಂಧಾನ ಬಯಸುವ ಧರ್ಮಜನ ನಡುವೆ ರಾಯಭಾರಿಯಾಗಿ ಕೌರವನ ಸಭೆಗೆ ಪಾಂಡವರ ಪಾಲಿನ ರಾಜ್ಯ ಕೇಳಲು ಬರುವ ಪಾಲ್ಗಡಲೊಡೆಯನಾದ

 ಶ್ರೀಕೃಷ್ಣನಾಗಿ  ಡಾ‌.ಪ್ರಭಾಕರ ಜೋಷಿ

ಭಕ್ತರ ನಿಜ ಭಕ್ತಿಗೆ ದೇವರು ಅತಿಥಿಯಾಗುವನು ಎಂಬ ಸತ್ಯವನ್ನು ತೋರಿಸಿಕೊಟ್ಟು ಧರೆಗಿಳಿದ ದೇವರು ಆದರ್ಶಕ್ಕೆ ಮಾತ್ರವಲ್ಲ ಅನುಕರಣೆಗೂ ಅವನ ಹಾದಿಯೇ ಸರಿಯೆಂಬುದನ್ನು ಸಭೆಯಲ್ಲಿ ಸಾರುವುದಕ್ಕೆ ಬೇಕಾಗಿ ಬಿಲ್ಲು ಮುರಿಯುವ

ವಿದುರನಾಗಿ ಗಣೇಶಶೆಟ್ಟಿ ಕನ್ನಡಿಕಟ್ಟೆ

ನೆಲಕ್ಕಾಗಿ ಕೂಗಾಡಿದ ಕೌರವನ ಹೋರಾಟ ಛಲಕ್ಕಾಗಿ ಎಂಬುದನ್ನು ಸಾಧಿಸುತ್ತಾ, ಪಾಂಡವರು ಹಗೆಗಳಲ್ಲ ಎಂದು ಕೃಷ್ಣನನ್ನೇ ವಿರೋಧಿಸಿ, ವಿರೋಧದಿಂದಲೇ ಮುಕ್ತಿಯನ್ನು ಪಡೆದ ರಾವಣ, ಕಂಸಾದಿಗಳ ಸಾಲಿನಲ್ಲಿ ಮೆರೆಯ ಬಯಸುವ ಅದಕ್ಕಾಗಿ ಪಾಂಡವರೊಡನೆ ಸಮಯ ಬಯಸುವ  

ಛಲದಂಕ ಮಲ್ಲ ಕೌರವನಾಗಿ ಉಜಿರೆ ಅಶೋಕ್ ಭಟ್

ಕ್ಷಾಮದಲ್ಲಿ ಬಳಲುತ್ತಿರುವ ಭೂಮಿಯ ಜನರ ಉದ್ದಾರಕ್ಕೆ ಬೇಕಾಗಿ ಸುರಲೋಕದ ಕಾಮಧೇನುವನ್ನು ಭೂಲೋಕಕ್ಕೆ ತರುವ ವಾಂಛೆಯಿಂದ ಸುರೇಂದ್ರನಲ್ಲಿಗೆ ಹೋಗಿ ಕಾಮಧೇನುವಿನ ಅನುಪಸ್ಥಿತಿಯಲ್ಲಿ ಅವಳ ಮಗಳಾದ ನಂದಿನಿಯನ್ನು ಭೂಲೋಕಕ್ಕೆ ಕರೆತರಲು ಬಗೆ ಬಗೆಯಿಂದ ಪ್ರಾರ್ಥಿಸಿ, ಭೂಲೋಕದ ಬಗೆಗಾಗಿ ನಂದಿನಿಗಿರುವ  ಅಭಿಪ್ರಾಯವನ್ನು ತೊಡೆದು ಹಾಕಲು ಪ್ರಯತ್ನಿಸಿ, "ನಂದಿನಿಯನ್ನು ಕರೆತರಲು ಹೋಗಿ, ನಂದಿನಿಯನ್ನೇ ಧರೆಗಿಳಿಸಿದ"

ಮುನಿ ಜಾಬಾಲಿಯಾಗಿ ವಾಸುದೇವ ರಂಗಾ ಭಟ್

ಜಾಬಾಲಿಮುನಿಯ ಕೋರಿಕೆಯಂತೆ ಧರೆಯ ಬರಗಾಲದ ನಿವಾರಣೆಗೆ ಬೇಕಾಗಿ ಸುರೇಂದ್ರನೇ ಕಾಮಧೇನುವಿನ ಪುತ್ರಿಯನ್ನು ಮೆಚ್ಚಿಸಿಕರೆದೊಯ್ಯುವಂತೆ ಹೇಳಿದಾಗ, ಮುನಿಯ ಭಕ್ತಿಗೆ ಮೆಚ್ಚಿ ಮುನಿಯೊಂದಿಗೆ ಮಾತಿಗಿಳಿದರು ಧರೆಯ ಜನರ ಬಗ್ಗೆ ಆಕ್ಷೇಪವನ್ನಾಡಿ, ಮುನಿಯ ಶಾಪದಿಂದ ಧರೆಗಿಳಿದು ಜನರನುದ್ದರಿಸುವ

ಸುರ ಲೋಕದ ಧೇನು ನಂದಿನಿಯಾಗಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ

ಯಕ್ಷಗಾನದ ಸುಪ್ರಸಿಧ್ದ ಅರ್ಥಧಾರಿ  , ಫ್ರೊ.ಎಂ.ಎಲ್.ಸಾಮಗ

ಇವರಿಗೆ ಸಂಮಾನ

ಅಭಿನಂದನೆ: ಡಾ.ಪ್ರಭಾಕರ ಜೋಷಿ ಯವರಿಂದ

ಹಿಮ್ಮೇಳದವರಿಂದ ದ್ವಂದ್ವ , ಉತ್ತಮ ರಾಗತಾಳ ಸಂಯೋಜನೆ



ಎಂ.ಶಾಂತರಾಮ ಕುಡ್ವ

  ಮೂಡಬಿದಿರೆ

Sunday, May 29, 2016

Padyana Ganapathi Bhat songs from Taponandana Prasanga


Prasanga: Taponandana
Bhagavataru: Padyana Ganapathi Bhat
Maddale: P T Jayaram Bhat
Chende: Padyana Shankaranarayana Bhat
Held on 3rd March 2016 @ Bangalore

High quality Line-in recording 


ಪದ್ಯಾಣ ಗಣಪತಿ ಭಟ್ಟರು ಹಾಡಿರುವ ಯಕ್ಷಗಾನ ಪ್ರಸಂಗ ತಪೋನಂದನದಿಂದ ಕೆಲವು ಪದ್ಯಗಳು

Click here to download/Listen



Artiste: Siddakatte Sadashiva Shettigar as Vrutrasura in Taponandana, Padyana Ganapathi Bhat in Background.

Friday, May 27, 2016

Shreekrihna Janma Padyagalu - Dinesh Ammannaya - Linein recording



ಶ್ರೀಕೃಷ್ಣ ಜನ್ಮ ಪ್ರಸಂಗದ ಪದ್ಯಗಳು
ಭಾಗವತರು: ದಿನೇಶ್ ಅಮ್ಮಣ್ಣಾಯ
ಚೆಂಡೆ: ದೇಲಂತಮಜಲು ಸುಬ್ರಹ್ಮಣ್ಯ ಭಟ್
ಮದ್ದಳೆ: ಶ್ರೀಶ ನಿಡ್ಲೆ
ಚಕ್ರತಾಳ: ವಿಕ್ರಮ್ ಮಯ್ಯ
ಕೋರಮಂಗಲ: ಮೇ ೨೦೧೬

Download/Listen to Yakshagana 

Saturday, May 21, 2016

Bhakta Prahlada ya Narasimhavatara - 2016 May

Yakshadhwani Library



2016 May 11 ಸಂಜೆ ಗಂಟೆ 5 .00 ಕ್ಕೆ...

ಶ್ರೀ ಗುರು ರಾಘವೇಂದ್ರ ಮಠ ಬನ್ನಡ್ಕ ಇಲ್ಲಿ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಯಕ್ಷಗಾನ ತಾಳಮದ್ದಲೆ
 
"ಭಕ್ತ ಪ್ರಹ್ಲಾದ"

ಹಿಮ್ಮೇಳ : ಕುಬಣೂರ್ ಶ್ರೀಧರ ರಾವ್,
ದೇವಾನಂದ ಭಟ್,
ಸೋಮಶೇಖರ ಭಟ್,
ಕೌಶಿಕ್ ರಾವ್,
ವೆಂಕಟೇಶ ಶಾಸ್ತ್ರಿ

ಮುಮ್ಮೇಳ:
ಸರ್ಪಂಗಳ ಈಶ್ವರ ಭಟ್,
ಸುಣ್ಣಂಬಳ ವಿಶ್ವೇಶ್ವರ ಭಟ್,
ವಿಷ್ಣು ಶರ್ಮ ವಾಟೆಪಡ್ಪು,
ರಜನೀಶ್ ಹೊಳ್ಳ ,
ಬಾಲಕೃಷ್ಣ ಭಟ್

ಾಖೀಕತ್ತು ಕೃಪೆ: ಬಾಲಷ್ಣ ಟ್ ಮೂಡಿದ್ರೆ, ಚಾರ್ಟೆಡ್ ಅಕೌಂಟೆಂಟ್

 

ಋಷಿಪ್ರಭಾವ(ಜಾಬಾಲಿ-ನಂದಿನಿ) , ಮಂತ್ರಪ್ರಭಾವ(ವೀರಮಣಿ), ಸತ್ವಪ್ರಭಾವ(ಜಾಂಬವತಿ ಕಲ್ಯಾಣ) : 25-03-2016



ದಿನಾಂಕ: 25-03-2016

ಶ್ರೀ ಕೆರೆಕಾಡು ಸಿದ್ದಿವಿನಾಯಕ ಮಕ್ಕಳ ಯಕ್ಷಗಾನ ಮಂಡಳಿ ಇದರ ಯಜಮಾನರಾದ ಜಯಂತ ಅಮೀನ್ ಇವರ  ಗೃಹಪ್ರವೇಶದ ಸಂದರ್ಭ ನಡೆದ ತಾಳಮದ್ದಳೆ

ಭಾಗವತರು:  ರವಿಚಂದ್ರ ಕನ್ನಡಿಕಟ್ಟೆ, ನಾಗರಾಜ ನಕ್ರಿ
ಚೆಂಡೆ: ಭಾಸ್ಕರ ಭಟ್
ಮದ್ದಳೆ: ಲಕ್ಷ್ಮೀಶ ಬದಿಯಡ್ಕ

ವಾದಸಂವಾದ

ಋಷಿಪ್ರಭಾವ(ಜಾಬಾಲಿ-ನಂದಿನಿ)
ಜಾಬಾಲಿ: ಪೆರ್ಮುದೆ ಜಯಪ್ರಕಾಶ್ ಶೆಟ್ಟಿ
ದಿನೇಶ್ ಶೆಟ್ಟಿ ಕಾವಳಕಟ್ಟೆ

ಮಂತ್ರಪ್ರಭಾವ(ವೀರಮಣಿ)
ವೀರಮಣಿ: ರಾಧಾಕೃಷ್ಣ ಕಲ್ಚಾರ್
ಹನೂಮಂತ: ಹರೀಶ್ ಬೊಳಂತಿಮೊಗರು

ಸತ್ವಪ್ರಭಾವ(ಜಾಂಬವತಿ ಕಲ್ಯಾಣ)
ಜಾಂಬವಂತ: ಗಣೇಶ್ ಶೆಟ್ಟಿ ಕನ್ನಡಿಕಟ್ಟೆ
ಶ್ರೀಕೃಷ್ಣ: ದಿನೇಶ್ ಶೆಟ್ಟಿ ಕಾವಳಕಟ್ಟೆ

ಧ್ವನಿಮುದ್ರಣ ಸಹಕಾರ: ಸುಧಾಕರ ಜೈನ್ ಹೊಸಬೆಟ್ಟುಗುತ್ತು, ಶಾಂತಾರಾಮ ಕುಡ್ವ ಮೂಡಬಿದ್ರೆ

Download1
Download2
Download3

Monday, May 16, 2016

ಯಕ್ಷಗಾನ ತಾಳಮದ್ದಳೆ : ಬ್ರಹ್ಮತೇಜೋ ಬಲಂ ಬಲಂ



ಬ್ರಹ್ಮತೇಜೋ ಬಲಂ ಬಲಂ

ಭಾಗವತರು: ಮಹೇಶ್ ಕನ್ಯಾಡಿ ,ಡಾ|ಸುಬ್ರಹ್ಮಣ್ಯ ಭಟ್ ಪದ್ಯಾಣ
ಮದ್ದಳೆ: ದೇವಾನಂದ ಭಟ್ ಬೆಳುವಾಯಿ
ಚೆಂಡೆ: ಕೌಶಿಕ್ ಪುತ್ತಿಗೆ
ಚಕ್ರತಾಳ: ಮಾ| ದೀವಿತೇಶ್, ಪೂರ್ಣೇಶ್ ಆಚಾರ್ಯ

ವಸಿಷ್ಠ: ವಾಸುದೇವ ಸಾಮಗ ಮಲ್ಪೆ
ಕೌಶಿಕ: ಉಜಿರೆ ಅಶೋಕ ಭಟ್
ದೇವೇಂದ್ರ: ಗಣೇಶ್ ಶೆಟ್ಟಿ ಕನ್ನಡಿಕಟ್ಟೆ
ತ್ರಿಶಂಕು: ರಮಣಾಚಾರ್
ವಾಸಿಷ್ಠ: ರಜನೀಶ್ ರಾವ್
ದೂತ: ಪೂರ್ಣೇಶ ಆಚಾರ್ಯ
ಈಶ್ವರ: ನೆಲ್ಲಿಮಾರ್ ಸದಾಶಿವ ರಾವ್

ಆಯೋಜಕರು: ಪಟ್ಟೆ ವೆಂಕಟೇಶ್ವರ ಭಟ್
ಸಂಯೋಜನೆ: ನೆಲ್ಲಿಮಾರ್ ಸದಾಶಿವ ರಾವ್

ದಿನಾಂಕ: ೧೫ ಮೇ ೨೦೧೬ , ಬನಶಂಕರಿ,  ಬೆಂಗಳೂರು

Download Part1
Download Part2










Sunday, May 15, 2016

ಬರೆಕರೆ ಕಾವು ಮನೆಯಲ್ಲಿ ನಡೆದ ಯಕ್ಷಗಾನಾರಾಧನೆ ಕಾರ್ಯಕ್ರಮದ ಲೈನ್-ಇನ್ ಆಡಿಯೋ ಧ್ವನಿಮುದ್ರಣ - ಮೇ ೮ ೨೦೧೬

ಭಾಗವತರು: ಪದ್ಯಾಣ ಗಣಪತಿ ಭಟ್
ಪ್ರಸಾದ ಬಲಿಪ
ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ
ಪ್ರಫುಲ್ಲಚಂದ್ರ ನೆಲ್ಯಾಡಿ

ಚೆಂಡೆ: ಪದ್ಯಾಣ ಶಂಕರನಾರಾಯಣ ಭಟ್, ಕೊಂಕಣಾಜೆ ಚಂದ್ರಶೇಖರ ಭಟ್
ಮದ್ದಳೆ: ಪಡ್ರೆ ಶ್ರೀಧರ, ಗುರುಪ್ರಸಾದ್ ಬೊಳಿಂಜಡ್ಕ

ನಿರೂಪಣೆ: ನಾ ಕಾರಂತ ಪೆರಾಜೆ

ಚಕ್ರತಾಳ: ರಾಜೇಂದ್ರಕೃಷ್ಣ

ದಿನಾಂಕ: ೮ ಮೇ ೨೦೧೬

ಬರೆಕರೆ ಮನೆಯ ಎಲ್ಲಾ ಸದಸ್ಯರಿಗೆ ಧನ್ಯವಾದಗಳು.
ವಿಶೇಷವಾಗಿ: ಕೇಶವ ಪ್ರಶಾಂತ ಬರೆಕರೆ ಮತ್ತು ವಸಂತ ಕೃಷ್ಣ ಇವರುಗಳಿಗೆ.

Click here to download/listen





Saturday, January 30, 2016

ದಿನೇಶ್ ಅಮ್ಮಣ್ಣಾಯರ ಯಕ್ಷಗಾನ ಪದ್ಯಗಳು:: ಸೀತಾನದಿ ಗಣಪಯ್ಯ ಶೆಟ್ಟಿ ವಿರಚಿತ ಶನೀಶ್ವರ ಮಹಾತ್ಮೆ ಪ್ರಸಂಗ


ದಿನೇಶ್ ಅಮ್ಮಣ್ಣಾಯರ ಯಕ್ಷಗಾನ ಪದ್ಯಗಳು::  ಸೀತಾನದಿ ಗಣಪಯ್ಯ ಶೆಟ್ಟಿ ವಿರಚಿತ ಶನೀಶ್ವರ ಮಹಾತ್ಮೆ ಪ್ರಸಂಗ

ಮದ್ದಳೆ: ದೇಲಂತಮಜಲು ಸುಬ್ರಹ್ಮಣ್ಯ ಭಟ್, ಗಣೇಶ್ ಭಟ್ ಬೆಳ್ಳಾರೆ
ಚೆಂಡೆ:  ದೇಲಂತಮಜಲು, ವಿಕ್ರಮ್ ಮಯ್ಯ

ಕೋರಮಂಗಲ ೨೦೧೫ ಮೇ

ಅಮ್ಮಣ್ಣಾಯರ ಗಾನವಿಲಾಸ::: ಕೇಳಲೇಬೇಕಾದ ಅದ್ಭುತ ಪದ್ಯಗಳು

Download Part1
Download Part2
Download Part3
Download Part4
Download Part5
Download Part6
Download Part7




ಚಿತ್ರದಲ್ಲಿ: ಕ್ರಮವಾಗಿ ಎಡದಿಂದ: ದೇಲಂತಮಜಲು ಸುಬ್ರಹ್ಮಣ್ಯ ಭಟ್(ಮದ್ದಳೆ), ರವಿರಾಜ ಪಣೆಯಾಲ(ವಿಕ್ರಮನ ಪಾತ್ರದಲ್ಲಿ), ದಿನೇಶ್ ಅಮ್ಮಣ್ಣಾಯ(ಭಾಗವತರು) ವಿಕ್ರಮ್ ಮಯ್ಯ(ಚೆಂಡೆ), ಗಣೇಶ್ ಭಟ್(ಚಕ್ರತಾಳ)

Friday, November 20, 2015

Bheeshma Vijaya Yakshagana Talamaddale 8_11_2015

Bheeshma Vijaya

Bhagavataru: Akash
Chende Maddale: Krishnamoorthy Pangannaya, Ramesh Ballukuraya

Artha:
Bheeshma: Ujire Ashoka Bhat
Parashurama: Avinash Shetty Ubaradka
Ambe: Rajesh Rao Ajjavara

Brahmana: Harikrishna Tantri
Salva: Murali Bhat Valpadi


Click here to download/Listen part1
Click here to download/Listen part2


 

Monday, October 12, 2015

Yakshagana Talamaddale Valivadhe: Dheemgina Kalakendra Bengaluru

Bhagavatike: Prasad Cherkady
Chende, Maddale: Venu Mambady
Maddale: LN

Shreerama: Shahikanth Shetty
Vali: Avinash Ubaradka
Sugreeva: Pavan Kervashe
Tare: Dr Baba Shankar Alva

Oct 11 2015, Shadja Kalakendra , Malleshwaram

Download/Listen









Dakshadhwara : Bhagavataru: Smt Leelavathi Baipadithaya, Yakshakuteera Trust Bengaluru

Artiste Info

Bhagavatike: Shreemathi Leelavathi Baipadithaya,Kumari Svathi Baipadithaya
Maddale: Sri Harinarayana Baipadithaya
Chende: Sri Avinash Baipadithaya

Dakshayini: Shashikanth Shetty
Vipra: Mukhyaprana Kinnigoli
Ishvara: Rajesh Ajjavara
Daksha: Shashank Arnadi
Veerabhadra:Subraya Hebbar

VASK Yoga Kendra , Dasarahalli Oct 11 2015

Download Link1
Download Link

Karnarjuna Kalaga 10-10-2015: Leelavathi Baipadithaya-Harinarayana Baipadithaya: Dheemgina Kalakendra Bengaluru


Dheemgina Kalakendra Bengaluru - Karnarjuna Kalaga Yakshagana Talamaddale
Oct 10 2015, Ka Sa Pa Chamarajapete
 
Himmela:
Bhagavataru: Smt Leelavathi Baipadithaya
Maddale: Sri Harinarayana Baipadithaya
Chende: Avinash Baipadithaya

Shreekrishna: VijayShankar Alva Mitthalike
Karna: Sri Avinash Ubaradka
Arjuna: Sudhakar Jain

Shalya: Baba Shankar Alva
Sarpastra: Surendra Shetty

Download Link
Intro



Avinash Ubaradka - Sudhakar Jain



VijayShankar Alva Mitthalik
VijayShankar Alva Mitthalike- Sudhakar Jain
Avinash Ubaradka - Dr Baba Shankar Alva
Dr Baba Shankar Alva

Ubaradka - Surendra Shetty








Monday, October 5, 2015

ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ(ದಕ), ಸಂಪಾಜೆ ಯಕ್ಷೋತ್ಸವ ರಜತ ಸಂಭ್ರಮ ತಾಳಮದ್ದಳೆ ಸರಣಿ: ಅಂಗದ ಸಂಧಾನ - ಕರ್ಣ ಪರ್ವ : Audio Recording


ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ(ದಕ) ಸಂಪಾಜೆ ಯಕ್ಷೋತ್ಸವದ ರಜತ ಸಂಭ್ರಮದ ಪ್ರಯುಕ್ತ ತಾಳಮದ್ದಳೆಗಳ ಸರಣಿ ೨೦೧೫

೨೭ನೆಯ ತಾಳಮದ್ದಳೆ

ಅಂಗದ ಸಂಧಾನ
ಭಾಗವತಿಕೆ: ಪುತ್ತಿಗೆ ರಘುರಾಮ ಹೊಳ್ಳ
ಚೆಂಡೆ: ಪದ್ಯಾಣ ಶಂಕರನಾರಾಯಣ ಭಟ್
ಮದ್ದಳೆ:  ಚೈತನ್ಯ ಪದ್ಯಾಣ

ಅಂಗದ: ವಾಸುದೇವ ರಂಗಾಭಟ್ಟ
ಪ್ರಹಸ್ತ: ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ

Download Link

ಕರ್ಣ ಪರ್ವ
ಕರ್ಣ ೧: ಸುಣ್ಣಂಬಳ ವಿಶ್ವೇಶ್ವರ ಭಟ್
ಕರ್ಣ೨: ಮೇಲುಕೋಟೆ ಉಮಾಕಾಂತ ಭಟ್
ಅರ್ಜುನ: ವಿಟ್ಲ ಶಂಭು ಶರ್ಮ
ಕೃಷ್ಣ: ಕುಂಬ್ಳೆ ಸುಂದರ ರಾವ್
ಶಲ್ಯ: ಹಿರಣ್ಯ ವೆಂಕಟೇಶ ಭಟ್
ಸರ್ಪಾಸ್ತ್ರ: ಬೆಳ್ಳಾರೆ ರಾಮ ಜೋಯಿಸ

ದ್ವಂದ್ವ ಭಾಗವತಿಕೆ: ಪದ್ಯಾಣ ಗಣಪತಿ ಭಟ್×ಪುತ್ತಿಗೆ ರಘುರಾಮ ಹೊಳ್ಳ
ಚೆಂಡೆ : ಪದ್ಯಾಣ ಶಂಕರನಾರಾಯಣ ಭಟ್
ಮದ್ದಳೆ: ಕಡಬ ವಿನಯ ಅಚಾರ್ಯ, ಚೈತನ್ಯ ಪದ್ಯಾಣ

Download Link

ದಿನಾಂಕ: 4-10-2015 ಭಾನುವಾರ ಅಪರಾಹ್ನ 2:30 ರಿಂದ ರಾತ್ರಿ ೧೧.೩೦
ಸ್ಥಳ: ಸರ್ ಪುಟ್ಟಣ್ಣ ಚೆಟ್ಟಿ ಪುರಭವನ, ಬೆಂಗಳೂರು