ಧ್ವನಿ ಶೋಧನೆ:

Tuesday, October 11, 2016

ತಾಮ್ರಧ್ವಜ ಕಾಳಗ - ಸುಧನ್ವಾರ್ಜುನ : ಕಟೀಲು ತಾಳಮದ್ದಳೆ ಸಪ್ತಾಹದ ಹನ್ನೆರಡನೇ ವರ್ಷ - 2016

ಕಟೀಲು ತಾಳಮದ್ದಳೆ ಸಪ್ತಾಹದ ಹನ್ನೆರಡನೇ ವರ್ಷ - 2016. 
*ಸ್ಥಳ- ಸರಸ್ವತೀ ಸದನ ,ಕಟೀಲು*

ಶೀರ್ಷಿಕೆ-
*"ಯಜ್ಞಾರ್ಥ ಸಂಪ್ರಾಪ್ತಿ"*

ದಿನಾಂಕ - 19/6/2016 ಆದಿತ್ಯವಾರ
ಬೇಳಗ್ಗೆ 9.30 ರಿಂದ ರಾತ್ರಿ 8 ರ ತನಕ
ಪ್ರಸಂಗ - ಅಶ್ವಮೇಧ ಯಜ್ಞ

ಬೆಳಗ್ಗೆ 9.30 ರಿಂದ ಅಪರಾಹ್ನ 1.30 ರ ತನಕ
ಆಖ್ಯಾನ - ತಾಮ್ರಧ್ವಜ ಕಾಳಗ
ಕವಿ- ರಾಮ
ಭಾಗವತರು-
ಪುತ್ತಿಗೆ ರಘುರಾಮ ಹೊಳ್ಳ
ಪ್ರಸಾದ ಬಲಿಪ
ಮದ್ದಳೆ-
ಪದ್ಮನಾಭ ಉಪಾಧ್ಯಾಯ
ಚೆಂಡೆ: ಮುರಾರಿ ಕಡಂಬಳಿತ್ತಾಯ

ಅರ್ಥಧಾರಿಗಳು-
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರೀ
K. ಗೋವಿಂದ ಭಟ್ಟ
ಸುಣ್ಣಂಬಳ ವಿಶ್ವೇಶ್ವರ ಭಟ್ಟ
ನಾ.ಕಾರಂತ ಪೆರಾಜೆ
ಪಶುಪತಿ ಶಾಸ್ತ್ರಿ
ವಾದಿರಾಜ ಕಲ್ಲೂರಾಯ
ಗಣೇಶ ಶೆಟ್ಟಿ ಕನ್ನಡಿಕಟ್ಟೆ
‌‌‌ ~~~~~••••~~~~~~
ಅಪರಾಹ್ನ 2 ರಿಂದ ರಾತ್ರಿ 8 ರ ತನಕ
ಆಖ್ಯಾನ- ಸುಧನ್ವ ಕಾಳಗ
ಕವಿ - ಮೂಲಿಕೆ ರಾಮಕೃಷ್ಣಯ್ಯ
ಭಾಗವತರು -
ಬಲಿಪನಾರಾಯಣ ಭಾಗವತರು,
ವಿದ್ವಾನ್ ಗಣಪತಿ ಭಟ್ಟ(ಬಡಗು)
ಹಿಮ್ಮೇಳ-
ರಾಘವೇಂದ್ರ ಹೆಗಡೆ ಯಲ್ಲಾಪುರ(ಬಡಗು)
ಕೃಷ್ಣಪ್ರಕಾಶ ಉಳಿತ್ತಾಯ}
ದೇವೀಪ್ರಸಾದ ಕಟೀಲು }ತೆಂಕು
ರಾಜೇಶ ಕಟೀಲು }
ಅರ್ಥಧಾರಿಗಳು-
ಉಡುವೆಕೋಡಿ ಸುಬ್ಬಪ್ಪಯ್ಯ
ಬರೆ ಕೇಶವ ಭಟ್ಟ
ವಿದ್ವಾನ್ ಹರಿನಾರಾಯಣದಾಸ ಆಸ್ರಣ್ಣ
ವಾಸುದೇವ ರಂಗಾಭಟ್ಟ ಮಧೂರು
ವಿದ್ವಾನ್ ಸಂಕದಗುಂಡಿ ಗಣಪತಿ ಭಟ್ಟ
ರಾಮ ಜೋಯಿಸ ಬೆಳ್ಳಾರೆ
ಸುಧಾಕರ ಜೈನ್ ಬೆಂಗಳೂರು
ರವಿ ಅಲೆವೂರಾಯ

             ~~~~~•••~~~~~
ಸಪ್ತಾಹದ ಆಶಯಕ್ಕನುಗುಣವಾಗಿ ರಚಿತವಾದ 3 ನೂತನ ಪ್ರಸಂಗಗಳ (ಪೃಥು ಯಜ್ಞ,ಗಯ ಯಜ್ಞ,ನಿಮಿ ಯಜ್ಞ)ಕಥಾ ಸಂಯೋಜನೆ -
*ವಿದ್ವಾನ್ ಕಮಲಾದೇವೀಪ್ರಸಾದ ಆಸ್ರಣ್ಣ*

ಸಪ್ತಾಹ ಸಂಯೋಜನೆ - *ವಾಸುದೇವ ರಂಗಾಭಟ್ಟ ಮಧೂರು, ಹರಿನಾರಾಯಣದಾಸ ಆಸ್ರಣ್ಣ
ಧ್ವನಿಮುದ್ರಣ: ಸುಧಾಕರ ಜೈನ್ ಹೊಸಬೆಟ್ಟುಗುತ್ತು - ರೆಕಾರ್ಡಿಂಗ್ ಮೇಳ

Download Tamradhwaja Part1 
Download Tamradhwaja Part2

Download Sudhanvarjuna Part1
Download Sudhanvarjuna Part2

No comments:

Post a Comment